ಗಾಂಧಿ ಬಜಾರಿನ ಅಂಗಡಿಗಳ ಮುಂದೆ ಬೇಡುತ್ತಿದ್ದ ಭಿಕ್ಷುಕನಿಗೆ ಚಳಿಯಲ್ಲಿ ನಡುಗುತ್ತಿದ್ದಾಗ ಹೊದ್ದುಕೊಳ್ಳಲು ಬಟ್ಟೆ ಇರಲಿಲ್ಲ.
ಇಂದು ಮುಂಜಾನೆ ಅವನು ತೀರಿಕೊಂಡ.
ಪಾಲಿಕೆಯವರು ಬಿಳಿ ಬಟ್ಟೆ ಹೊದಿಸಿ ಕರೆದೊಯ್ದರು.
ಸಾವಲ್ಲೆ ಸುಖವಿದೆ ಎಂದು, ಎಂದೂ ಕಣ್ತೆರೆಯದೆ ಬೆಚ್ಚನೆ ಮಲಗಿದ!
ನನ್ನ ಭಾವನೆಗಳನ್ನು ಬರವಣಿಗೆ ರೂಪಕ್ಕೆ ತರುವ ಒ೦ದು ಪುಟ್ಟ ಪ್ರಯತ್ನ.. ನಿಮ್ಮ ಅನಿಸಿಕೆಗೆ, ಅಭಿಪ್ರಾಯಕ್ಕಾಗಿ ಕಾಯುತ್ತಿರುವೆ..